ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಅವರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.@prajavani pic.twitter.com/S7xqkJYRC6
— Dr Sudhakar K (@mla_sudhakar) October 18, 2020
ಯುವ ಪತ್ರಕರ್ತರಾದ ಪವನ್ ಹೆತ್ತೂರು ಕೊರೊನಾ ಮಹಮಾರಿಗೆ ಬಲಿಯಾಗಿರುವುದು ನನ್ನ ಮನಸ್ಸಿಗೆ ಅಘಾತವನ್ನುಂಟು ಮಾಡಿದೆ. ವೈದ್ಯರಂತೆ ಪತ್ರಕರ್ತರು ಕೊರೋನಾ ವಾರಿಯರ್ಸ್ ಗಳ ರೀತಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಪತ್ರಕರ್ತರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. (1/2)
— GT Devegowda (@GTDevegowda) October 18, 2020
ಜೊತೆಗೆ ಸರ್ಕಾರ ಈ ಕೂಡಲೇ ಪತ್ರಕರ್ತರನ್ನು ಕೊರೊನಾ ವಾರಿಯರ್ಸ್ ಎಂದು ಘೋಷಿಸುವುದರ ಮೂಲಕ, ಪತ್ರಕರ್ತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು. ಜೊತೆಗೆ ಕೋವಿಡ್ ಪರಿಹಾರ ನಿಧಿಯ ಅನುಸಾರ ಪವನ್ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಈ ಮೂಲಕ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ.@KarnatakaVarthe pic.twitter.com/t5USHZwtYU
— GT Devegowda (@GTDevegowda) October 18, 2020
.@prajavani ಯಲ್ಲಿ ಕೆಲಸ ಮಾಡುತ್ತಿದ್ದ ಪತ್ರಕರ್ತ ಪವನ್ ಹೆತ್ತೂರು ಕೋವಿಡ್ ನಿಂದ ಸಾವಿಗೀಡಾಗಿರುವುದು ದುರ್ದೈವದ ಸಂಗತಿ.
— Dinesh Gundu Rao/ದಿನೇಶ್ ಗುಂಡೂರಾವ್ (@dineshgrao) October 18, 2020
ಅವರ ಆತ್ಮಕ್ಕೆ ಶಾಂತಿ ಸಿಗಲಿ.
ಪತ್ರಕರ್ತರನ್ನೂ ಕೊರೊನಾ ಸೇನಾನಿಗಳು ಎಂದು ಸರ್ಕಾರ ಪರಿಗಣಿಸಬೇಕು.
ಅವರ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸಬೇಕು.
ಪವನ್ ಕುಟುಂಬಕ್ಕೆ ಸೂಕ್ತ ಪರಿಹಾರವನ್ನು ನೀಡಬೇಕು. pic.twitter.com/Vy8BFKrWnP
ಪ್ರಜಾವಾಣಿ ದಿನಪತ್ರಿಕೆಯ ಮೈಸೂರು ವರದಿಗಾರಾದ ಶ್ರೀ ಪವನ್ ಹೆತ್ತೂರು ಕೋವಿಡ್ ನಿಂದ ಸಾವಿಗೀಡಾಗಿರುವುದು ಬೇಸರದ ಸಂಗತಿ. ಅವರ ಆತ್ಮಕ್ಕೆ ಶಾಂತಿ ಸಿಗಲಿ. ಕುಟುಂಬಕ್ಕೆ ಅವರ ಆಗಲಿಕೆಯ ದುಃಖವನ್ನು ಸಹಿಸುವ ಶಕ್ತಿಯನ್ನು ಆ ಭಗವಂತನಲ್ಲಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. pic.twitter.com/PlSkRrm1FL
— Iranna Kadadi-MP (@IrannaKadadiMP) October 18, 2020
ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಪತ್ರಕರ್ತರಾಗಿದ್ದ ಪವನ್ ಹೆತ್ತೂರು ಮೈಸೂರು @prajavani ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು pic.twitter.com/FkwvUqIkXb
— Dr. Syed Roshan Abbas (@DrRoshanAbbas) October 18, 2020
ಪ್ರಜಾವಾಣಿ ವರದಿಗಾರ ಪವನ್ ಹೆತ್ತೂರು ಕೋವಿಡ್ ಸೋಂಕಿನಿಂದ ದೈವಾಧೀನರಾಗಿರುವ ಸುದ್ದಿ ಬೇಸರ ಮೂಡಿಸಿದೆ.ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಕುಟುಂಬಕ್ಕೆ ಈ ಆಗಲಿಕೆಯನ್ನು ಭರಿಸುವ ಶಕ್ತಿ ನೀಡಲಿಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ ಪತ್ರಕರ್ತರಾಗಿದ್ದ ಪವನ್ ಹೆತ್ತೂರು ಮೈಸೂರು @prajavani ಬ್ಯೂರೋದಲ್ಲಿ ಕೆಲಸ ಮಾಡುತ್ತಿದ್ದರು pic.twitter.com/FkwvUqIkXb
— Dr. Syed Roshan Abbas (@DrRoshanAbbas) October 18, 2020
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.