‘ಈ ಬಸ್ ರಾಜ್ಯದುದ್ದಕ್ಕೂ ಸಂಚರಿಸಬೇಕು ಎಂಬುದು ನಮ್ಮ ಕನಸು. ಡಿಸೆಂಬರ್ ವೇಳೆಗೆ ಇದು ನೆರವೇರಲಿದೆ. ಸದ್ಯಕ್ಕೆ ತಂತ್ರಜ್ಞರ ಕೊರತೆ ಇದೆ. ದಾದಿಯರು, ತಂತ್ರಜ್ಞರು, ಸಂಶೋಧಕರನ್ನು ಸೇರಿದಂತೆ ಇತ್ತೀಚೆಗೆ 311 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ’ ಎಂದು ಕಿದ್ವಾಯಿ ಸಂಸ್ಥೆಯ ನಿರ್ದೇಶಕ ಡಾ. ಸಿ.ರಾಮಚಂದ್ರ ಹೇಳಿದರು.