‘ನಸುಕಿನಲ್ಲಿ ಮದ್ಯ ಕುಡಿಯುತ್ತಿದ್ದ ಆರೋಪಿ, ಅದರ ಅಮಲಿನಲ್ಲೇ ಕೆಲಸ ಮಾಡುತ್ತಿದ್ದ. ಇದನ್ನು ಗಮನಿಸಿದ್ದ ಭಾಸ್ಕರ್ ರೆಡ್ಡಿ, ‘ಮದ್ಯ ಕುಡಿದು ಕೆಲಸ ಮಾಡಬೇಡ. ಸರಿಯಾಗಿ ಕೆಲಸ ಮಾಡು. ಇಲ್ಲದಿದ್ದರೆ, ಕೆಲಸದಿಂದ ತೆಗೆಸುತ್ತೇನೆ’ ಎಂದಿದ್ದರು. ಅಷ್ಟಕ್ಕೆ ಕೋಪಗೊಂಡಿದ್ದ ಆರೋಪಿ, ಭಾಸ್ಕರ್ ಮೇಲೆಯೇ ಹರಿಹಾಯ್ದಿದ್ದ’ ಎಂದೂ ತಿಳಿಸಿವೆ.