‘ಪ್ರಶಸ್ತಿಗಳನ್ನು ನೀಡುವಾಗ ವ್ಯಕ್ತಿಯ ಸಾಧನೆಗಳನ್ನು ಮಾತ್ರ ಗುರುತಿಸಬೇಕು. ಆದರೆ, ಬದಲಾದ ಸನ್ನಿವೇಶದಲ್ಲಿ ಶಿಫಾರಸು, ಒತ್ತಡಗಳಿಗೆ ಮಣಿದು, ಪ್ರಶಸ್ತಿಗಳನ್ನು ನೀಡಲಾಗುತ್ತಿದೆ. ಇಂತಹ ವಾತಾವರಣದಲ್ಲಿಯೂ ಸಾಧನೆಗೆ ಆದ್ಯತೆ ನೀಡಿ, ಅರ್ಹರನ್ನು ಗೌರವಿಸುತ್ತಿರುವುದು ಶ್ಲಾಘನೀಯ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.