ವೇಳಾಪಟ್ಟಿ ಸಹಿತ ವಿವರವನ್ನು ಸಂಸದೆ ಶೋಭಾ ಕರಂದ್ಲಾಜೆ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರ ಪ್ರಕಾರ ಸಂಜೆ 6.45ಕ್ಕೆ ಯಶವಂತಪುರದಿಂದ ಹೊರಟು ಮರುದಿನ ಬೆಳಿಗ್ಗೆ 10.30ಕ್ಕೆ ಗೋವಾದ ವಾಸ್ಕೋಡಗಾಮ ರೈಲು ನಿಲ್ದಾಣ ತಲುಪಲಿದೆ. ಹಾಸನಕ್ಕೆ ರಾತ್ರಿ 9.50, ಮಂಗಳೂರಿಗೆ ಬೆಳಗಿನ ಜಾವ 3.30, ಉಡುಪಿಗೆ 4.49, ಮುರುಡೇಶ್ವರಕ್ಕೆ 6.12 ಹಾಗೂ ಕಾರವಾರಕ್ಕೆ 8.25ಕ್ಕೆ ತಲುಪಲಿದೆ.