<p class="Briefhead"><strong>ಬೆಂಗಳೂರು:</strong> ದರ್ಪಣ ಫೌಂಡೇಷನ್ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 5ರಂದು ಬೆಳಿಗ್ಗೆ 10.30ಕ್ಕೆ ಆನ್ಲೈನ್ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>ಉಪನಿಷದ್ ಸರಣಿಯ ಆನ್ಲೈನ್ ಆವೃತ್ತಿಯ ಚರ್ಚೆಯಲ್ಲಿ ಅಮೆರಿಕದ ವೈದಿಕ ವಿದ್ವಾಂಸ ಡೇವಿಡ್ ಫ್ರಾಲಿ ಹಾಗೂ ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರಿ ತಿವಾರಿ ಭಾಗವಹಿಸಲಿದ್ದಾರೆ.</p>.<p>ಆಸಕ್ತರು https://www.facebook.com/darpanmirroringlife ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.<br />---</p>.<p class="Briefhead">11ಕ್ಕೆ 'ಚಿಟ್ಟೆಗಳ ಪ್ರಪಂಪ' ಕಾರ್ಯಕ್ರಮ</p>.<p>ಬೆಂಗಳೂರು: ಟಿಎಸ್ಪಿ ಏಷಿಯಾ ಸಂಸ್ಥೆ ಹಾಗೂ ರೋರ್ ಸಂಸ್ಥೆಯ ಸಹಯೋಗದಲ್ಲಿ 'ಚಿಟ್ಟೆಗಳ ಪ್ರಪಂಚದ ಪರಿಚಯ' ಎಂಬ ಚರ್ಚಾ ಕಾರ್ಯಕ್ರಮವನ್ನು ಇದೇ 11ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.</p>.<p>ಚರ್ಚೆಯಲ್ಲಿ ರೋರ್ ಸಂಸ್ಥೆಯ ಸ್ಥಾಪಕ ಶರಣ್ ಮಾತನಾಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು https://tspasia.org/academy/ನಲ್ಲಿ ನೋಂದಣಿಯಾಗುವಂತೆ ತಿಳಿಸಿದೆ.</p>.<p>ಮಾಹಿತಿಗೆ sustainabilityforall@gmail.com ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p class="Briefhead"><strong>ಬೆಂಗಳೂರು:</strong> ದರ್ಪಣ ಫೌಂಡೇಷನ್ ವತಿಯಿಂದ ಗುರುಪೂರ್ಣಿಮೆ ಅಂಗವಾಗಿ ಜುಲೈ 5ರಂದು ಬೆಳಿಗ್ಗೆ 10.30ಕ್ಕೆ ಆನ್ಲೈನ್ ಚರ್ಚಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.</p>.<p>ಉಪನಿಷದ್ ಸರಣಿಯ ಆನ್ಲೈನ್ ಆವೃತ್ತಿಯ ಚರ್ಚೆಯಲ್ಲಿ ಅಮೆರಿಕದ ವೈದಿಕ ವಿದ್ವಾಂಸ ಡೇವಿಡ್ ಫ್ರಾಲಿ ಹಾಗೂ ಸಹಜ ಸ್ಮೃತಿ ಯೋಗದ ಪ್ರತಿಪಾದಕ ಗುರೂಜಿ ನಂದಕಿಶೋರಿ ತಿವಾರಿ ಭಾಗವಹಿಸಲಿದ್ದಾರೆ.</p>.<p>ಆಸಕ್ತರು https://www.facebook.com/darpanmirroringlife ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು.<br />---</p>.<p class="Briefhead">11ಕ್ಕೆ 'ಚಿಟ್ಟೆಗಳ ಪ್ರಪಂಪ' ಕಾರ್ಯಕ್ರಮ</p>.<p>ಬೆಂಗಳೂರು: ಟಿಎಸ್ಪಿ ಏಷಿಯಾ ಸಂಸ್ಥೆ ಹಾಗೂ ರೋರ್ ಸಂಸ್ಥೆಯ ಸಹಯೋಗದಲ್ಲಿ 'ಚಿಟ್ಟೆಗಳ ಪ್ರಪಂಚದ ಪರಿಚಯ' ಎಂಬ ಚರ್ಚಾ ಕಾರ್ಯಕ್ರಮವನ್ನು ಇದೇ 11ರಂದು ಬೆಳಿಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ.</p>.<p>ಚರ್ಚೆಯಲ್ಲಿ ರೋರ್ ಸಂಸ್ಥೆಯ ಸ್ಥಾಪಕ ಶರಣ್ ಮಾತನಾಡಲಿದ್ದಾರೆ. ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕರು, ಯುವಕರು ಭಾಗವಹಿಸಬಹುದು. ಕಾರ್ಯಕ್ರಮದಲ್ಲಿ ಭಾಗವಹಿಸುವವರು https://tspasia.org/academy/ನಲ್ಲಿ ನೋಂದಣಿಯಾಗುವಂತೆ ತಿಳಿಸಿದೆ.</p>.<p>ಮಾಹಿತಿಗೆ sustainabilityforall@gmail.com ನೋಡಬಹುದು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>