‘ನಿತ್ಯ 25 ಲಕ್ಷ ಮಕ್ಕಳಿಗೆ ಆಹಾರ ಸಿಗುತ್ತಿಲ್ಲ. ಅಂತಹ ಪರಿಸ್ಥಿತಿಯಲ್ಲಿಮಕ್ಕಳು ಬೆಳೆಯುತ್ತಿದ್ದಾರೆ. ಯಾರು ಹಸಿವು ಅನುಭವಿಸುತ್ತಾರೋ ಹಾಗೂ ಸಮಸ್ಯೆಗಳನ್ನು ಅರಿಯುತ್ತಾರೋ, ಅವರಲ್ಲಿ ಸಾಧನೆ ಮಾಡಲು ಬಲವಾದ ಕಾರಣ ಮೂಡುತ್ತದೆ.ಯಾವುದೇ ವ್ಯವಸ್ಥೆ ಕೆಟ್ಟರೂ ಅದರಿಂದ ಸಮಾಜಕ್ಕೆ ನಷ್ಟ ಆಗುವುದಿಲ್ಲ. ಆದರೆ, ಶಿಕ್ಷಕರು ಸರಿಯಾಗಿ ಬೋಧನೆ ಮಾಡದಿದ್ದರೆ ಇಡೀ ಸಮಾಜ ದಿಕ್ಕು ತಪ್ಪುತ್ತದೆ’ ಎಂದರು.