‘ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ದೈಹಿಕ ಶಿಕ್ಷಣ ಶಿಕ್ಷಕರನ್ನು ಡಾ.ಎಲ್.ಆರ್. ವೈದ್ಯನಾಥನ್ ವರದಿಯಂತೆ ಕಡ್ಡಾಯಗೊಳಿಸಬೇಕು. ನಿವೃತ್ತಿ ಅಂಚಿನಲ್ಲಿರುವ ಶಿಕ್ಷಕರಿಗೆ ವರ್ಗಾವಣೆ ಮಾಡಬಾರದು, ಬಿ.ಪಿ.ಇಡಿ ತರಬೇತಿ ಪಡೆದುಪ್ರಾಥಮಿಕ ಶಾಲೆಗಳಲ್ಲೇ ಕಾರ್ಯನಿರ್ವಹಿಸುತ್ತಿರುವವರಿಗೆ ಬಡ್ತಿ ನೀಡಬೇಕು’ ಎಂದು ಮನವಿ ಮಾಡಿದರು.