ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ವ್ಯತ್ಯಯ ಇಂದಿನಿಂದ

Last Updated 8 ಜುಲೈ 2021, 19:37 IST
ಅಕ್ಷರ ಗಾತ್ರ

ಬೆಂಗಳೂರು: ಭೂಗತ ಕೇಬಲ್ ಅಳವಡಿಕೆ ಕಾರ್ಯ ಕೈಗೆತ್ತಿಕೊಳ್ಳುತ್ತಿರುವುದರಿಂದ ನಗರದ ವಿವಿಧ ಪ್ರದೇಶಗಳಲ್ಲಿ ಇದೇ 9ರಿಂದ 11ರವರೆಗೆ ಬೆಳಿಗ್ಗೆ 10ರಿಂದ ಸಂಜೆ 6ರ ತನಕ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ಹೇಳಿದೆ.

ಕೆ.ಎಚ್. ರಸ್ತೆ, ಅಣ್ಣಿಪುರ ರಸ್ತೆ, ಸುಧಾಮ ನಗರ, ಆರ್‌.ಬಿ.ಐ ಬಡಾವಣೆ, ಬಿಡಿಎ ಸಂಕೀರ್ಣ, ಜೆ.ಪಿ. ನಗರ ಐದನೇ ಹಂತ, ವಿನಾಯಕ ನಗರ, ಪ್ಯಾರಡೈಸ್ ಕಾಲೊನಿ, ರಿಜ್ವಾನ್ ಮಸೀದಿ, ವಿನಾಯಕ ನಗರ, ಗುಣಶೀಲ ಬಡಾವಣೆ, ಶಾಮಣ್ಣ ಗಾರ್ಡನ್ ವೃತ್ತ, ಕಾಕತೀಯ ನಗರ, ಜೆಎಸ್‌ಬಿಸಿಎಸ್ ಬಡಾವಣೆ.

ಜುಲೈ 10 ಮತ್ತು 11: ಮಾರುತಿ ಬಡಾವಣೆ, ಡಿವಿಜಿ ಉದ್ಯಾನ ಸುತ್ತ–ಮುತ್ತ, ದೇವಗಿರಿ ದೇವಸ್ಥಾನ, ಉತ್ತರ ಹಳ್ಳಿ ಮುಖ್ಯರಸ್ತೆ, ತುರಹಳ್ಳಿ, ಬಿಡಿಎ ಸಂಕೀರ್ಣ ಸುತ್ತ ಮುತ್ತ, ಕಿಮ್ಸ್‌ ಕಾಲೇಜು.

ಜುಲೈ 9,10,11: ಪಿಇಎಸ್‌ ಕಾಲೇಜು ಸುತ್ತ–ಮುತ್ತ, ನಾಗೇಂದ್ರ ಬ್ಲಾಕ್, ಅಪ್ಪಾಜಿ ಕ್ಯಾಂಟೀನ್, ಮುನೇಶ್ವರ ಬ್ಲಾಕ್, ಆವಲಹಳ್ಳಿ, ಸುಂದರ್‌ ಕೈಗಾರಿಕಾ ಪ್ರದೇಶ, ಕಾಳಿದಾಸ ಬಡಾವಣೆ, ವಿನಾಯಕ ಬಡಾವಣೆ, ನಾಯಂಡಹಳ್ಳಿ, ಮೈಸೂರು ರಸ್ತೆ, ಬ್ಯಾಟರಾಯನಪುರ, ಬಾಲಾಜಿ ಬಡಾವಣೆ, ಕ.ವಿ.ಕ ಬಡಾವಣೆ, ರಂಗನಾಥ ಕಾಲೊನಿ, ಗಣಪತಿ ನಗರ, ಮೈಸೂರು ರಸ್ತೆ ಕೈಗಾರಿಕಾ ಬದಲಾವಣೆ, ರಾಜಕುಮಾರ್ ಎಸ್ಟೇಟ್, ನೆ‌ಕ್ಸಾ ಷೋರೂಮ್, ಹೊಂಡೈ ಷೋ ರೂಮ್ ಸುತ್ತ–ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್‌ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT