ಭಾನುವಾರ ಬೆಂಗಳೂರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆಯಲಿರುವ ಸಮಾವೇಶಕ್ಕೆ ರಾಮನಗರದಿಂದ 15 ಬಸ್ ಹಾಗೂ ಬೈಕುಗಳಲ್ಲಿ ತೆರಳುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಪ್ರಮುಖರಾದ ರಾಮಾಂಜನಿ, ಗೋಪಾಲ್, ಚಂದ್ರಶೇಖರ ರೆಡ್ಡಿ, ರಾಮಯ್ಯ, ನಿರ್ಮಲಾ, ಚಂದ್ರಕಲಾ, ಜೆ.ಕೆ. ರಂಗಸ್ವಾಮಿ ಗೋಪಿ, ಸಿಂಗ್ರಯ್ಯ, ಎಲ್.ಎಂ.ಕೃಷ್ಣಪ್ಪ ಇದ್ದರು.