<p><strong>ಬೆಂಗಳೂರು</strong>: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಎಡಿಜಿಪಿ ಸೇರಿದಂತೆ 20 ಪೊಲೀಸರಿಗೆ 2023ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.</p>.<p>2023ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:</p>.<p>ಸೀಮಂತ್ಕುಮಾರ್ ಸಿಂಗ್, ಎಡಿಜಿಪಿ, ಕೆಎಸ್ಆರ್ಪಿ</p>.<p>ಎಸ್. ಮುರುಗನ್, ಎಡಿಜಿಪಿ, ಸಿ.ಎಲ್ & ಎಂ</p>.<p>ಪೊಲೀಸ್ ಶ್ಲಾಘನೀಯ ಪದಕ</p>.<p>ಸಂದೀಪ್ ಪಾಟೀಲ, ಐಜಿಪಿ, ಕೆಎಸ್ಆರ್ಪಿ</p>.<p>ರಾಘವೇಂದ್ರ ಕೆ. ಹೆಗ್ಡೆ, ಎಸ್ಪಿ, ಸಿಐಡಿ</p>.<p>ಬಿ.ಎಸ್. ಮೋಹನ್ಕುಮಾರ್, ಡಿವೈಎಸ್ಪಿ</p>.<p>ಜಿ. ನಾಗರಾಜ, ಎಸಿಪಿ, ವಿ.ವಿ.ಪುರ</p>.<p>ಎಂ. ಶಿವಶಂಕರ್, ಸಹಾಯಕ ನಿರ್ದೇಶಕ, ಪೊಲೀಸ್ ಅಕಾಡೆಮಿ</p>.<p>ಜಿ.ಕೇಶವಮೂರ್ತಿ, ಡಿವೈಎಸ್ಪಿ, ಸಿಐಡಿ</p>.<p>ಎಚ್.ಎಸ್. ಜಗದೀಶ್, ಎಸಿಪಿ</p>.<p>ಎಂ.ಎನ್. ನಾಗರಾಜ, ಡಿವೈಎಸ್ಪಿ, ಸಿಐಡಿ</p>.<p>ಅಂಜುಮಾಲ ಟಿ. ನಾಯ್ಕ್, ಡಿವೈಎಸ್ಪಿ, ಸಿಐಡಿ</p>.<p>ಆರ್.ಪಿ. ಅಶೋಕ, ಇನ್ಸ್ಪೆಕ್ಟರ್, ಸದಾಶಿವನಗರ</p>.<p>ಅನಿಲ್ಕುಮಾರ್ ಗ್ರಾಮಪುರೋಹಿತ್, ಇನ್ಸ್ಪೆಕ್ಟರ್, ಸಿಸಿಬಿ</p>.<p>ರಾಮಪ್ಪ ಬಿ. ಗುತ್ತೇರ, ಇನ್ಸ್ಪೆಕ್ಟರ್, ತಾವರೆಕೆರೆ</p>.<p>ಬಿ. ಬಂಗಾರು, ವಿಶೇಷ ಎಆರ್ಎಸ್ಐ, 4ನೇ ಪಡೆ, ಕೆಎಸ್ಆರ್ಪಿ</p>.<p>ಶಂಕರ್, ಎಎಚ್ಸಿ, ಡಿಎಆರ್, ಉಡುಪಿ</p>.<p>ವೆಂಕಟೇಶ್ ಕೆ., ಎಎಚ್ಸಿ, ರಾಯಚೂರು ಡಿಪಿಒ</p>.<p>ಕುಮಾರ್ ಎಸ್., ಎಎಚ್ಸಿ, ಬೆಂಗಳೂರು ಎಸ್ಸಿಆರ್ಬಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ರಾಜ್ಯದ ಇಬ್ಬರು ಎಡಿಜಿಪಿ ಸೇರಿದಂತೆ 20 ಪೊಲೀಸರಿಗೆ 2023ನೇ ಸಾಲಿನ ರಾಷ್ಟ್ರಪತಿ ಪದಕ ಲಭಿಸಿದೆ. ಸ್ವಾತಂತ್ರ್ಯೋತ್ಸವ ದಿನದಂದು ಪದಕ ಪ್ರದಾನ ಕಾರ್ಯಕ್ರಮ ಜರುಗಲಿದೆ. ಪದಕ ಪಡೆದವರ ವಿವರ ಇಲ್ಲಿದೆ.</p>.<p>2023ನೇ ಸಾಲಿನ ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ:</p>.<p>ಸೀಮಂತ್ಕುಮಾರ್ ಸಿಂಗ್, ಎಡಿಜಿಪಿ, ಕೆಎಸ್ಆರ್ಪಿ</p>.<p>ಎಸ್. ಮುರುಗನ್, ಎಡಿಜಿಪಿ, ಸಿ.ಎಲ್ & ಎಂ</p>.<p>ಪೊಲೀಸ್ ಶ್ಲಾಘನೀಯ ಪದಕ</p>.<p>ಸಂದೀಪ್ ಪಾಟೀಲ, ಐಜಿಪಿ, ಕೆಎಸ್ಆರ್ಪಿ</p>.<p>ರಾಘವೇಂದ್ರ ಕೆ. ಹೆಗ್ಡೆ, ಎಸ್ಪಿ, ಸಿಐಡಿ</p>.<p>ಬಿ.ಎಸ್. ಮೋಹನ್ಕುಮಾರ್, ಡಿವೈಎಸ್ಪಿ</p>.<p>ಜಿ. ನಾಗರಾಜ, ಎಸಿಪಿ, ವಿ.ವಿ.ಪುರ</p>.<p>ಎಂ. ಶಿವಶಂಕರ್, ಸಹಾಯಕ ನಿರ್ದೇಶಕ, ಪೊಲೀಸ್ ಅಕಾಡೆಮಿ</p>.<p>ಜಿ.ಕೇಶವಮೂರ್ತಿ, ಡಿವೈಎಸ್ಪಿ, ಸಿಐಡಿ</p>.<p>ಎಚ್.ಎಸ್. ಜಗದೀಶ್, ಎಸಿಪಿ</p>.<p>ಎಂ.ಎನ್. ನಾಗರಾಜ, ಡಿವೈಎಸ್ಪಿ, ಸಿಐಡಿ</p>.<p>ಅಂಜುಮಾಲ ಟಿ. ನಾಯ್ಕ್, ಡಿವೈಎಸ್ಪಿ, ಸಿಐಡಿ</p>.<p>ಆರ್.ಪಿ. ಅಶೋಕ, ಇನ್ಸ್ಪೆಕ್ಟರ್, ಸದಾಶಿವನಗರ</p>.<p>ಅನಿಲ್ಕುಮಾರ್ ಗ್ರಾಮಪುರೋಹಿತ್, ಇನ್ಸ್ಪೆಕ್ಟರ್, ಸಿಸಿಬಿ</p>.<p>ರಾಮಪ್ಪ ಬಿ. ಗುತ್ತೇರ, ಇನ್ಸ್ಪೆಕ್ಟರ್, ತಾವರೆಕೆರೆ</p>.<p>ಬಿ. ಬಂಗಾರು, ವಿಶೇಷ ಎಆರ್ಎಸ್ಐ, 4ನೇ ಪಡೆ, ಕೆಎಸ್ಆರ್ಪಿ</p>.<p>ಶಂಕರ್, ಎಎಚ್ಸಿ, ಡಿಎಆರ್, ಉಡುಪಿ</p>.<p>ವೆಂಕಟೇಶ್ ಕೆ., ಎಎಚ್ಸಿ, ರಾಯಚೂರು ಡಿಪಿಒ</p>.<p>ಕುಮಾರ್ ಎಸ್., ಎಎಚ್ಸಿ, ಬೆಂಗಳೂರು ಎಸ್ಸಿಆರ್ಬಿ</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>