ಭಾನುವಾರ, ಏಪ್ರಿಲ್ 2, 2023
33 °C

17 ಡಿವೈಎಸ್‌ಪಿ ಅಧಿಕಾರಿಗಳಿಗೆ ಎಸ್‌ಪಿ ಬಡ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪೊಲೀಸ್ ಇಲಾಖೆಯ 17 ಡಿವೈಎಸ್‌ಪಿ (ಸಿವಿಲ್) ಅಧಿಕಾರಿಗಳಿಗೆ ಎಸ್‌ಪಿ ಹುದ್ದೆಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ರಾಜ್ಯ ಗುಪ್ತವಾರ್ತೆಯ ಎಸ್‌.ಪಿ ಹುದ್ದೆಗಳಿಗೆ ಡಿವೈಎಸ್‌ಪಿ ಅಧಿಕಾರಿಗಳಾದ ವಿ.ಮರಿಯಪ್ಪ, ಎಸ್.ರಮೇಶ್ ಕುಮಾರ್ , ಎನ್.ವಾಸುದೇವರಾಮ (ಎಸ್‌.ಪಿ.ಎ.ಟಿ ಘಟಕ), ಎಚ್.ಪ್ರವೀಣ್ ನಾಯಕ್ (ಮಂಗಳೂರು) ಅವರಿಗೆ ಬಡ್ತಿ ನೀಡಲಾಗಿದೆ.

ಪಿ.ಎ.ಪುರುಷೋತ್ತಮ, ವಾಲಿ ಬಾಷಾ, ಎಂ.ವೇಣುಗೋಪಾಲ್, ಸಿ.ಮಲ್ಲಿಕ್, ಪುಟ್ಟಮಾದಯ್ಯ, ಸತೀಶ್ ಎಸ್.ಚಿಟಗುಬ್ಬಿ , ಕೆ.ಎಸ್.ಸುಂದರರಾಜ್, ಎಂ.ಎಲ್.ಪುರುಷೋತ್ತಮ (ಲೋಕಾಯುಕ್ತ), ಬಿ.ಎಂ.ನಾರಾಯಣಸ್ವಾಮಿ (ಕೋಲಾರ ಹೆಚ್ಚುವರಿ ಎಸ್‌ಪಿ), ಎಂ.ವಿಜಯಕುಮಾರ್ (ಹಾವೇರಿ ಹೆಚ್ಚುವರಿ ಎಸ್‌ಪಿ), ಎಚ್.ಮಂಜುನಾಥ ಬಾಬು, ಅನಿಲ್ ಕುಮಾರ್ ಎಸ್.ಭೂಮರೆಡ್ಡಿ (ಡಿಸಿಆರ್‌ಇ ), ವಿ.ಬಿ.ಭಾಸ್ಕರ್ (ಐಎಸ್‌ಡಿ) ಅವರಿಗೆ ಬಡ್ತಿ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು