‘ಕೆಂಪಾಂಬುದಿ ಕೆರೆಯ ನಿರ್ವಹಣೆಯೂ ಸಮರ್ಪಕವಾಗಿಲ್ಲ. ಕೆರೆಯ ದಕ್ಷಿಣಕ್ಕೆ ಬಂಡಿ ಮಹಾಕಾಳಿ ದೇವರ ಹೆಸರಿನಲ್ಲಿ ಟ್ರಸ್ಟ್ ನಿರ್ಮಾಣ ಮಾಡಿ, ಈ ಆಸ್ತಿ ನಮಗೆ ಸೇರಬೇಕು ಎಂದು ಫಲಕ ಹಾಕಲಾಗಿದೆ. ಸಂಬಂಧಪಟ್ಟ ಜನಪ್ರತಿನಿಧಿಗಳು, ಅಧಿಕಾರಿಗಳು ಕೂಡಲೇ ಈ ಫಲಕ ತೆಗೆಸಿ, ಸರ್ಕಾರದ ಜಾಗ ರಕ್ಷಿಸಬೇಕು’ ಎಂದು ಅವರು ಒತ್ತಾಯಿಸಿದ್ದಾರೆ.