ಸ್ಫೋಟ ನಡೆದ ಸಂದರ್ಭದಲ್ಲಿ ದಿ ರಾಮೇಶ್ವರಂ ಕೆಫೆಯಿಂದ ಹೊರಗೆ ಓಡಿ ಬಂದು ನಿಂತಿದ್ದ ಗ್ರಾಹಕರು
ರಾಜ್ಯಪಾಲ ಥಾವರ್ಚಂದ್ ಗೆಹ್ಲೋತ್ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳು ಕುಟುಂಬಸ್ಥರಿಗೆ ನಮಸ್ಕಾರ ಮಾಡಿ ಧೈರ್ಯ ಹೇಳಿದರು. ಸಂಸದ ಪ್ರಲ್ಹಾದ ಜೋಶಿ ಬಿಜಿಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಶಾಸಕಿ ಮಂಜುಳಾ ಲಿಂಬಾವಳಿ ಇದ್ದರು.
ದಿ ರಾಮೇಶ್ವರಂ ಕೆಫೆ ಎದುರು ಸೇರಿದ್ದ ಜನ – ಪ್ರಜಾವಾಣಿ ಚಿತ್ರ
ಸ್ಫೋಟದಿಂದ ಗಾಯಗೊಂಡಿದ್ದ ಮಹಿಳೆಯನ್ನು ಸ್ಥಳೀಯರು ಆಸ್ಪತ್ರೆಗೆ ಕರೆದೊಯ್ದರು