ಸಮನ್ವಿತ ಸಂಸ್ಥೆಯು ನಗರದಲ್ಲಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ರಾಜೀವ್ ಎನ್. ಮಾಗಲ್ ಅವರು ಅನುವಾದಿಸಿರುವ ‘ಸೋಲಿಗೆ ಸೋಲದವನಿಗೆ ಸೋಲೇ ಇಲ್ಲ!’ (ನಿರಂಜನ್ ವಿ. ನೇರ್ಲಿಗೆ ಮೂಲ ಲೇಖಕ), ಬಿ.ಎಸ್. ಜಯಪ್ರಕಾಶ ನಾರಾಯಣ ಅವರು ಅನುವಾದಿಸಿರುವ ‘ಸಾಫ್ಟ್ವೇರ್ನಿಂದ ಸಾಕ್ಷಾತ್ಕಾರದೆಡೆಗೆ’ (ಓಂ ಸ್ವಾಮಿ ಮೂಲ ಲೇಖಕ) ಹಾಗೂ ಅಕ್ಷತಾ ರಾಧಾಕೃಷ್ಣ ಅವರು ಅನುವಾದಿಸಿರುವ ‘ಜಗದಗಲ’ (ಆಪ್ತಿ ಪಟವರ್ಧನ್) ಪುಸ್ತಕಗಳನ್ನು ಬಿಡುಗಡೆ ಮಾಡಿ, ಮಾತನಾಡಿದರು.