‘ಆರೋಪಿ ವಿಕಾಸ್ ಪಾಟೀಲ, ದ್ವಿಚಕ್ರ ವಾಹನ ಮಾರಾಟಕ್ಕಿರುವುದಾಗಿ ಜಾಹೀರಾತು ನೀಡಿದ್ದ. ದೂರುದಾರರು ಆತನನ್ನು ಸಂಪರ್ಕಿಸಿದ್ದರು. ಮುಂಗಡವಾಗಿ ಖಾತೆಗೆ ₹ 25,000 ವರ್ಗಾಯಿಸಿಕೊಂಡಿದ್ದ ಆರೋಪಿ, ದ್ವಿಚಕ್ರ ವಾಹನ ನೀಡದೇ ನಾಪತ್ತೆಯಾಗಿದ್ದಾನೆ. ಒಎಲ್ಎಕ್ಸ್ನಲ್ಲಿ ನಕಲಿ ಖಾತೆ ತೆರೆದು ವಂಚನೆ ಮಾಡಿರುವ ಅನುಮಾನವಿದೆ’ ಎಂದು ತಿಳಿಸಿವೆ.