ಮಲ್ಲೇಶ್ವರದ 14ನೇ ಕ್ರಾಸ್ನ ಸೇವಾ ಸದನದ ಹಾಲ್ನಲ್ಲಿ ಈ ಕಾರ್ಯಕ್ರಮ ನಡೆಯಲಿದೆ. ಜ. 15ರ ಭಾನುವಾರ ಅರುಣ್ಕುಮಾರ್, ಕೇರಳದ ವಾಮನ ನಂಬೂದಿರಿ, ಚೆನ್ನೈನ ನಿತ್ಯಾ ಹಾಗೂ ವಿದ್ಯಾ ಅವರ ಸಂಗೀತ ಕಾರ್ಯಕ್ರಮಗಳು ಮೆರುಗು ನೀಡಲಿವೆ. 16ರಂದು ಶಿವಮೊಗ್ಗ ಕುಮಾರಸ್ವಾಮಿ ಅವರ ಸ್ಯಾಕ್ಸಫೋನ್ ವಾದನ ಏರ್ಪಡಿಸಲಾಗಿದೆ. ಅದೇ ದಿನ ರಾಮ್ಪ್ರಸಾದ್ ಅವರಿಂದ ಹಾಡುಗಾರಿಕೆ ನಡೆಯಲಿದೆ ಎಂದಿದ್ದಾರೆ.