‘ಸಂಘದ ಆರಂಭದ ದಿನಗಳಲ್ಲಿ ಮಂಗಳೂರು ಇದ್ದ ಬಗೆ, ಅಲ್ಲಿನ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸ್ಥಿತಿಗತಿ ಕುರಿತು ವಿವರಿಸಿದ್ದಾರೆ. ಒಂದು ಗತಿಶೀಲ ಸಮಾಜದ ಚಿತ್ರಣವನ್ನು ಕಟ್ಟಿಕೊಟ್ಟಿದ್ದಾರೆ.ಸಂಘದ ಯಾವುದೇ ಕಾರ್ಯಕರ್ತ ಗೆದ್ದು ಬದುಕಬೇಕು ಎಂಬ ದೃಷ್ಟಿಕೋನವನ್ನು ತಮ್ಮ ಕೃತಿಯಲ್ಲಿ ನಿರೂಪಿಸಿದ್ದಾರೆ’ ಎಂದು ಅವರು ಹೇಳಿದರು.