ಜಾರ್ವ ಅಧ್ಯಕ್ಷ ಪುರುಷೋತ್ತಮ್, ‘ಜರಗ ಎಂದರೆ ಚಿನ್ನದ ದೂಳು. ಅಕ್ಕಸಾಲಿಗರು ಚಿನ್ನದ ಕೆಲಸ ಮಾಡುತ್ತಿದ್ದ ಈ ಜಾಗಕ್ಕೆ ಜರಗನಹಳ್ಳಿ ಎಂಬ ಹೆಸರು ಬಂದಿದೆ. ಚಿನ್ನದ ದೂಳು ತುಂಬಿದ್ದ ಜಾಗದಲ್ಲಿ, ಜನ ಈಗ ಕಸವನ್ನು ಹುಡುಕುವ ಹಾಗಾಗಿದೆ. ನಾವೆಲ್ಲರೂ ಜಾಗ್ರತೆಯಿಂದ ಕಸ ನಿರ್ವಹಣೆ ಮಾಡಬೇಕು’ ಎಂದು ಕಿವಿಮಾತು ಹೇಳಿದರು