ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯವರಾದ ವೇಲಣಕರ್ ಅವರು, ಹರಿಕಥಾ ವಿದ್ವಾಂಸ ಸಂತ ಭದ್ರಗಿರಿ ಅಚ್ಯುತದಾಸ್ ಮತ್ತು ಕೇಶವದಾಸ ಅವರ ಶಿಷ್ಯರಾಗಿದ್ದರು. ಹರಿಕಥಾ ಪರಂಪರೆಗೆ ಮಹತ್ತರ ಕೊಡುಗೆ ನೀಡಿದ ಅವರು,ಗೋರಖ್ಪುರದ ಗೀತಾ ಪ್ರೆಸ್ನ ನೂರಕ್ಕೂ ಅಧಿಕ ಆಧ್ಯಾತ್ಮಿಕ ಕೃತಿಗಳನ್ನು ಕನ್ನಡಕ್ಕೆ ಅನುವಾದ ಮಾಡಿದ್ದರು.