‘ಯಾವುದೇ ರಸ್ತೆ ಅಥವಾ ಕಟ್ಟಡಗಳಿಗೆ ಆದರ್ಶ ವ್ಯಕ್ತಿಗಳ ಹೆಸರಿಡುವುದರಿಂದ ಅವರ ಆದರ್ಶಗಳು ಜನಮನದಲ್ಲಿ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡುವುದು ಸೂಕ್ತ. ಒಂದು ವೇಳೆ ಕರ್ನಾಟಕದ ವ್ಯಕ್ತಿಯ ಹೆಸರನ್ನೇ ಇಡಬೇಕಾದಲ್ಲಿ ಸಿದ್ಧಾರೂಢರ ಹೆಸರನ್ನು ಪರಿಗಣಿಸಿ’ ಎಂದಿದ್ದಾರೆ.