ಮುಂಬಡ್ತಿ ಪಡೆದು ವರ್ಗಾವಣೆಗೊಂಡವರು: ಕೆ.ಪಿ. ರವಿಕುಮಾರ್ – ಸಿಸಿಬಿ ಡಿಸಿಪಿ-2, ರಾಮನಗೊಂಡ ಬಸರಗಿ– ಎಸಿಬಿ ಬೆಂಗಳೂರು, ಉದಯಕುಮಾರ್ ಎಂ.ಬೇವಿನಗಿಡದ– ಡಿಸಿಆರ್ಇ ಕಲಬುರ್ಗಿ, ನಾಗಪ್ಪ– ಪಿಟಿಎಸ್ ಹಾಸನ, ಯಶವಂತ್ ಸಾವರ್ಕರ್ – ರಾಜ್ಯ ಗುಪ್ತವಾರ್ತೆ ಮಂಗಳೂರು, ಎಸ್.ಜೆ.ಕುಮಾರಸ್ವಾಮಿ– ಡಿಸಿಆರ್ಇ ಮಂಗಳೂರು, ಸುರೇಶ್ಬಾಬು– ಅರಣ್ಯಕೋಶ ಮಡಿಕೇರಿ, ಮಹೇಶ್ ಮೇಘಣ್ಣನವರ್ –ಜೆಸ್ಕಾಂ ಕಲಬುರ್ಗಿ, ಶ್ರೀಕಾಂತ್ ಕಟ್ಟಿಮನಿ –ಡಿಸಿಆರ್ಇ ಬೆಳಗಾವಿ.