ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಸ್‌ಪಿಗಳಾಗಿ ಮುಂಬಡ್ತಿ

Last Updated 24 ಜುಲೈ 2019, 19:26 IST
ಅಕ್ಷರ ಗಾತ್ರ

ಬೆಂಗಳೂರು: ವಿವಿಧ ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಂಬತ್ತು ಡಿವೈಎಸ್‍ಪಿಗಳನ್ನು ಎಸ್‌ಪಿ ಹುದ್ದೆಗೆ ಮುಂಬಡ್ತಿ ನೀಡಿ ವಿವಿಧ ವಿಭಾಗಗಳಿಗೆ ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ.

ಮುಂಬಡ್ತಿ ಪಡೆದು ವರ್ಗಾವಣೆಗೊಂಡವರು: ಕೆ.ಪಿ. ರವಿಕುಮಾರ್ – ಸಿಸಿಬಿ ಡಿಸಿಪಿ-2, ರಾಮನಗೊಂಡ ಬಸರಗಿ– ಎಸಿಬಿ ಬೆಂಗಳೂರು, ಉದಯಕುಮಾರ್ ಎಂ.ಬೇವಿನಗಿಡದ– ಡಿಸಿಆರ್‌ಇ ಕಲಬುರ್ಗಿ, ನಾಗಪ್ಪ– ಪಿಟಿಎಸ್ ಹಾಸನ, ಯಶವಂತ್ ಸಾವರ್‍ಕರ್ – ರಾಜ್ಯ ಗುಪ್ತವಾರ್ತೆ ಮಂಗಳೂರು, ಎಸ್.ಜೆ.ಕುಮಾರಸ್ವಾಮಿ– ಡಿಸಿಆರ್‌ಇ ಮಂಗಳೂರು, ಸುರೇಶ್‍ಬಾಬು– ಅರಣ್ಯಕೋಶ ಮಡಿಕೇರಿ, ಮಹೇಶ್ ಮೇಘಣ್ಣನವರ್ –ಜೆಸ್ಕಾಂ ಕಲಬುರ್ಗಿ, ಶ್ರೀಕಾಂತ್ ಕಟ್ಟಿಮನಿ –ಡಿಸಿಆರ್‌ಇ ಬೆಳಗಾವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT