ಶಾಖೆ ಉದ್ಘಾಟಿಸಿ ಮಾತನಾಡಿದ ರೆಸ್ಟೋರೆಂಟ್ ಮಾಲೀಕರಾದ ಸ್ವಪ್ನಾ ಅರುಣ್,‘ ನಮ್ಮದು ನಾಟಿ ಸ್ಟೈಲ್ ಮತ್ತು ಪರಿಸರಸ್ನೇಹಿ ಅಡುಗೆಗಳು. ಮಣ್ಣಿನ ಮಡಿಕೆಗಳಲ್ಲೇಹಂಡಿ ಬಿರಿಯಾನಿ ತಯಾರಿ ನಮ್ಮ ವಿಶೇಷ. ಮಾಂಸಾಹಾರ ಪ್ರಿಯರಿಗೆ ಒಂದೇ ಕಡೆ ಮಂಗಳೂರು, ಆಂಧ್ರ ಹಾಗೂ ಚೆಟ್ಟಿನಾಡು ಶೈಲಿಯ ಬಿರಿಯಾನಿ ಸವಿಯುವ ಅವಕಾಶ ಕಲ್ಪಿಸಿದ್ದೇವೆ’ ಎಂದರು.