ನ್ಯಾಯಾಲಯ ಕೇಳಿದ ಪ್ರಶ್ನೆಗಳಿಗೆ ಅನುಸರಣಾ ವರದಿ ಸಲ್ಲಿಸುವಂತೆ ವಿಶೇಷ ತಂಡಕ್ಕೆ ಪೀಠ ನಿರ್ದೇಶನ ನೀಡಿತು. ‘2018-19ರ ನಂತರ ಬ್ಯಾಂಕ್ನಲೆಕ್ಕಪರಿಶೋಧನೆ ನಡೆಸಲು ಯಾವುದೇ ಪ್ರಯತ್ನಗಳು ಏಕೆ ನಡೆದಿಲ್ಲ’ ಎಂದು ಪ್ರಶ್ನಿಸಿದ ಪೀಠ, ಅಗತ್ಯವಿದ್ದಲ್ಲಿ ರಾಜ್ಯ ಸರ್ಕಾರದ ವೆಚ್ಚದಲ್ಲಿ ಕೂಡಲೇ ಲೆಕ್ಕೆಪರಿಶೋಧನೆ ಮಾಡಿಸುವಂತೆತಿಳಿಸಿತು.