ಬೆಂಗಳೂರು ನಗರದಲ್ಲಿ ಘನ ತ್ಯಾಜ್ಯ ನಿರ್ವಹಣೆ ಕುರಿತು ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್ ಸಹಯೋಗದಲ್ಲಿ ವೆಬಿನಾರ್
ಭಾಗವಹಿಸುವ ಅತಿಥಿಗಳು
* ಗೌರವ್ ಗುಪ್ತ, ಆಯುಕ್ತರು, ಬಿಬಿಎಂಪಿ
* ವಿಲ್ಮಾ ರೋಡ್ರಿಗಸ್, ಸಿಇಒ, ಸಾಹಸ್ ಜೀರೋ ವೇಸ್ಟ್
* ಸಂಧ್ಯಾ ನಾರಾಯಣ್, ಸದಸ್ಯೆ, SWMRT
* ಸರ್ಫರಾಜ್ ಖಾನ್, ಜಂಟಿ ಆಯುಕ್ತರು (SWM), ಬಿಬಿಎಂಪಿ
* ರತ್ನ ವಿ. ಆಫೀಸ್ ಬೇರರ್
* ಬಿಬಿಎಂಪಿ ಪೌರ ಕಾರ್ಮಿಕರ ಸಂಘ
* ಶ್ರೀನಿವಾಸ್ ಅಲವಿಲ್ಲಿ, ನಾಗರಿಕ ವಿಭಾಗದ ಮುಖ್ಯಸ್ಥರು, ಜನಾಗ್ರಹ (ಮಾಡರೇಟರ್)
ಫೆ.11 ಸಂಜೆ 4.30ಕ್ಕೆ.