‘ಹೆಚ್ಚು ಕನ್ನಡ ಶಬ್ದಗಳನ್ನು ರಂಗಭೂಮಿಯಲ್ಲಿ ಬಳಸಲಾಗುತ್ತದೆ. ಜೀವಂತ ಶಕ್ತಿ ಇರುವ ರಂಗಭೂಮಿಯಲ್ಲಿ ಸ್ಪಷ್ಟ ಕನ್ನಡ ಪದಗಳನ್ನು ಕಾಣಬಹುದು. ಅಲ್ಲಿಂದಲೇ ಹೆಚ್ಚು ಪದಗಳನ್ನು ಕಲಿಯಬಹುದಾಗಿದೆ. ಪರಭಾಷಿಕರಿಗೆ ಕನ್ನಡ ಕಲಿಸುವುದರಿಂದ ಭಾಷೆ ಕಟ್ಟುವ ಕೆಲಸಕ್ಕೆ ಎಲ್ಲರೂ ಮುಂದಾಗಬೇಕು. ಈ ವಿಚಾರದಲ್ಲಿ ಜನರ ಪರ ಪ್ರಾಧಿಕಾರ ಸದಾ ಇರುತ್ತದೆ’ ಎಂದರು.