ಮೇ 8ರಂದು ಬೆಳಿಗ್ಗೆ 7.30ರ ಸುಮಾರಿಗೆ ಜಕ್ಕೂರಿನಲ್ಲಿರುವ ಸ್ನೇಹಿತನನ್ನು ಭೇಟಿ ಮಾಡಲು ಹುಜೈಫ್ ಎಂಬಾತನ ಜತೆ ಸ್ಕೂಟರ್ನಲ್ಲಿ ಪಾದರಾಯನಪುರ ನಿವಾಸಿ ಮೊಹಮ್ಮದ್ ಶಾಹಿದ್
ತೆರಳಿದ್ದ. ಇದೇ ವೇಳೆ ಸಹಕಾರನಗರ ಪಾರ್ಕ್ ಬಳಿಯ ರಸ್ತೆಯಲ್ಲಿ ಕೆಲವರು ಬೈಕ್ ವ್ಹೀಲಿಂಗ್ ಮಾಡುತ್ತಿದ್ದರು. ಬೈಕ್ ವ್ಹೀಲಿಂಗ್
ಮಾಡಲು ಬಂದಿರುವ ಯುವಕರು ಇವರೇ ಎಂದು ಭಾವಿಸಿ ಸ್ಥಳೀಯರು ಹಲ್ಲೆ ನಡೆಸಿದ್ದರು.