‘ಕನ್ನಳ್ಳಿ, ಲಕ್ಷ್ಮಿಪುರ, ಕೊಡಿಗೇಹಳ್ಳಿ, ಗೌಡಹಳ್ಳಿ ಮತ್ತು ಬೆಂಗಳೂರು ಉತ್ತರ ತಾಲ್ಲೂಕಿನ ಬೀದರಹಳ್ಳಿ, ಬೆಂಗಳೂರು ಪೂರ್ವ ತಾಲ್ಲೂಕಿನ ಕೈಲಾಸಹಳ್ಳಿ ಮತ್ತು ಭೋಗನಹಳ್ಳಿ, ಬೆಟ್ಟಹಲಸೂರು ಸುತ್ತಮುತ್ತ ಸುಮಾರು 37 ಎಕರೆ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಪರಭಾರೆ ಮಾಡಲಾಗಿದೆ’ ಎಂದು ಮಂಜುನಾಥ ಪ್ರಸಾದ್ ವರದಿ ಸಲ್ಲಿಸಿದ್ದರು.