ಶನಿವಾರ, 24 ಜನವರಿ 2026
×
ADVERTISEMENT
ADVERTISEMENT

ಆರ್‌ಎಸ್‌ಎಸ್‌ ಪ್ರತ್ಯೇಕ ಸಂಘಟನೆಯಲ್ಲ, ಜನರ ಗುಂಪು: ಲೇಖಕ ರಾಮ್‌ ಮಾಧವ್‌

Published : 30 ನವೆಂಬರ್ 2025, 16:26 IST
Last Updated : 30 ನವೆಂಬರ್ 2025, 16:26 IST
ಫಾಲೋ ಮಾಡಿ
Comments
‘ಗುರುದಕ್ಷಿಣೆಗೆ ರಶೀದಿ ಏಕೆ’
‘ದೇಶ ಧರ್ಮ ಸಂಸ್ಕೃತಿಯ ಕಾಳಜಿ ವಹಿಸುವ ಆರ್‌ಎಸ್‌ಎಸ್‌ ಒಂದು ಟ್ರಸ್ಟ್‌ ಅಥವಾ ಸೊಸೈಟಿ ಅಲ್ಲ. ಇಲ್ಲಿ ಆದಾಯ ತೆರಿಗೆಯ ದಾಖಲೆಗಳಿಲ್ಲ. ಹೊರಗಿನಿಂದ ಯಾರಿಂದಲೂ ಯಾವುದೇ ನಿಧಿ ತೆಗೆದುಕೊಳ್ಳುವುದಿಲ್ಲ. ಆರ್‌ಎಸ್‌ಎಸ್‌ನ ಒಳಗಿನ ಹೃದಯವಂತರು ಗುರುದಕ್ಷಿಣೆ ರೂಪದಲ್ಲಿ ನೀಡುವುದನ್ನಷ್ಟೇ ಸ್ವೀಕರಿಸಲಾಗುತ್ತದೆ. ಆರ್‌ಎಸ್‌ಎಸ್‌ನಲ್ಲಿ ರಸೀದಿ ಪುಸ್ತಕವೇ ಇಲ್ಲ. ಇನ್ನು ಹೊರಗಿನಿಂದ ಹಣ ಪಡೆಯುವುದು ಎಲ್ಲಿಂದ ಬಂತು’ ಎಂದು ರಾಮ್ ಮಾಧವ್‌ ಪ್ರಶ್ನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT