<p>ಇನ್ವೆನ್ಸಿಯಾ–2024 ವಾರ್ಷಿಕ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ: ಅತಿಥಿಗಳು: ಕೌಸರ್ ನಿಸ್ಸಾರ್ ಅಹಮದ್, ಉಪಸ್ಥಿತಿ: ಧನ್ಯಾ ರಾಮಕುಮಾರ್, ಸಂಗೀತ ಕಾರ್ಯಕ್ರಮ: ರಾಹುಲ್ ಡಿಟ್–ಒ, ಧ್ವನಿ ಭಾನುಶಾಲಿ, ಆಯೋಜನೆ ಮತ್ತು ಸ್ಥಳ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜನಕುಂಟೆ, ಯಲಹಂಕ, ಬೆಳಿಗ್ಗೆ 9ರಿಂದ</p><p>ಸೃಷ್ಟಿ–2024 ಉದ್ಘಾಟನೆ: ಅತಿಥಿಗಳು: ದೀಪಕ್ ಶ್ರೀವತ್ಸ, ಮನು ಸಾಳೆ, ಎಸ್. ವಿದ್ಯಾಶಂಕರ್, ಅಶಿಶ್ ಚೌಹಾಣ್, ಅಧ್ಯಕ್ಷತೆ: ಸಿ.ಎಸ್. ಸುಂದರ್ ರಾಜು, ಆಯೋಜನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಥಳ: ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೆಬ್ಬಾಳ, ಮಧ್ಯಾಹ್ನ 3.30</p><p>ಚೈತನ್ಯ ಸಂಜೆ–910 ‘ಶರಣ ಶಿವನಾಗಮಯ್ಯ ಜಯಂತಿ’ ಕುರಿತು ಉಪನ್ಯಾಸ: ರುದ್ರೇಶ್ ಅದರಂಗಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಮಂಜುಳಾ ಶಿವಾನಂದ್, ಗೀತಾ ಜಯಂತ್, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಜಯನಗರ 8ನೇ ವಿಭಾಗ, ಸಂಜೆ 5.30</p><p>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ಲಲಿತ ಸಹಸ್ರನಾಮ, 6.30ಕ್ಕೆ ಮೃಗಯಾತ್ರೋತ್ಸವ, ಕಥಾಶ್ರವಣ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ</p><p>ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಸಿಂಹವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ;</p><p>ಸಂಜೆ 7ರಿಂದ</p><p>ತಿಲಕನಗರ ಕರಗ ಮತ್ತು ಕೊಂಡ ನಡೆತ ಮಹೋತ್ಸವ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ತೇಜಸ್ವಿಸೂರ್ಯ, ಆರ್.ವಿ. ದೇವರಾಜ್, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್, ಉದಯ್ ಬಿ. ಗರುಡಾಚಾರ್, ಆಯೋಜನೆ: ಮಹಾ ಶಕ್ತಿ ಮಾರಿಅಮ್ಮ ದೇವಸ್ಥಾನ, ತಿಲಕನಗರ, ರಾತ್ರಿ 8</p><p>ಶಂಕರಾಚಾರ್ಯರ ಜಯಂತಿ: ‘ಶಂಕರ ವಿಜಯ’ ಹರಿಕಥೆ: ಸುಮಿತ್ರಾನಂದ, ಆಯೋಜನೆ ಮತ್ತು ಸ್ಥಳ: ಅನುಸೂಯ ಆಶ್ರಮ, 3ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ,</p><p>ಸಂಜೆ 6.30</p><p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.</p><p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಇನ್ವೆನ್ಸಿಯಾ–2024 ವಾರ್ಷಿಕ ಸಾಂಸ್ಕೃತಿಕ ಉತ್ಸವದ ಉದ್ಘಾಟನೆ: ಅತಿಥಿಗಳು: ಕೌಸರ್ ನಿಸ್ಸಾರ್ ಅಹಮದ್, ಉಪಸ್ಥಿತಿ: ಧನ್ಯಾ ರಾಮಕುಮಾರ್, ಸಂಗೀತ ಕಾರ್ಯಕ್ರಮ: ರಾಹುಲ್ ಡಿಟ್–ಒ, ಧ್ವನಿ ಭಾನುಶಾಲಿ, ಆಯೋಜನೆ ಮತ್ತು ಸ್ಥಳ: ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ರಾಜನಕುಂಟೆ, ಯಲಹಂಕ, ಬೆಳಿಗ್ಗೆ 9ರಿಂದ</p><p>ಸೃಷ್ಟಿ–2024 ಉದ್ಘಾಟನೆ: ಅತಿಥಿಗಳು: ದೀಪಕ್ ಶ್ರೀವತ್ಸ, ಮನು ಸಾಳೆ, ಎಸ್. ವಿದ್ಯಾಶಂಕರ್, ಅಶಿಶ್ ಚೌಹಾಣ್, ಅಧ್ಯಕ್ಷತೆ: ಸಿ.ಎಸ್. ಸುಂದರ್ ರಾಜು, ಆಯೋಜನೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್, ಸ್ಥಳ: ಏಟ್ರಿಯಾ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ಹೆಬ್ಬಾಳ, ಮಧ್ಯಾಹ್ನ 3.30</p><p>ಚೈತನ್ಯ ಸಂಜೆ–910 ‘ಶರಣ ಶಿವನಾಗಮಯ್ಯ ಜಯಂತಿ’ ಕುರಿತು ಉಪನ್ಯಾಸ: ರುದ್ರೇಶ್ ಅದರಂಗಿ, ಅಧ್ಯಕ್ಷತೆ: ಕೆ.ವಿ. ನಾಗರಾಜಮೂರ್ತಿ, ಉಪಸ್ಥಿತಿ: ಮಂಜುಳಾ ಶಿವಾನಂದ್, ಗೀತಾ ಜಯಂತ್, ಪ್ರಮೀಳಾ ಗರಡಿ, ಆಯೋಜನೆ: ಬೆಂಗಳೂರು ನಗರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಸ್ಥಳ: ಜೆಎಸ್ಎಸ್ ಕಾಲೇಜಿನ ಸಭಾಂಗಣ, ಜಯನಗರ 8ನೇ ವಿಭಾಗ, ಸಂಜೆ 5.30</p><p>ಅನ್ನಪೂರ್ಣಾಂಬ ಸಮೇತ ನಗರೇಶ್ವರಸ್ವಾಮಿ ಬ್ರಹ್ಮರಥೋತ್ಸವ: ಬೆಳಿಗ್ಗೆ 8ಕ್ಕೆ ಮೂಲ ದೇವರುಗಳಿಗೆ ಪಂಚಾಮೃತ ಅಭಿಷೇಕ, 10.30ಕ್ಕೆ ಮಂಗಳಾರತಿ, ಪ್ರಸಾದ ವಿನಿಯೋಗ, ಸಂಜೆ 5.30ಕ್ಕೆ ಲಲಿತ ಸಹಸ್ರನಾಮ, 6.30ಕ್ಕೆ ಮೃಗಯಾತ್ರೋತ್ಸವ, ಕಥಾಶ್ರವಣ, ವಿಶೇಷ ಪೂಜೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ, ಆಯೋಜನೆ: ಬಿ.ಎ.ಎಸ್.ವಿ. ನಗರ್ತ ಸಮಿತಿ, ಸ್ಥಳ: ನಗರೇಶ್ವರಸ್ವಾಮಿ ದೇವಸ್ಥಾನದ ಆವರಣ, ನಗರ್ತಪೇಟೆ</p><p>ಪ್ರಸನ್ನ ವೆಂಕಟರಮಣಸ್ವಾಮಿ ರಥೋತ್ಸವ: ಸಿಂಹವಾಹನೋತ್ಸವ, ಆಯೋಜನೆ: ಹಿಂದೂ ಧಾರ್ಮಿಕ ದತ್ತಿ ಇಲಾಖೆ, ಸ್ಥಳ: ಪ್ರಸನ್ನ ವೆಂಕಟರಮಣಸ್ವಾಮಿ ದೇವಸ್ಥಾನ, ಕೋಟೆ;</p><p>ಸಂಜೆ 7ರಿಂದ</p><p>ತಿಲಕನಗರ ಕರಗ ಮತ್ತು ಕೊಂಡ ನಡೆತ ಮಹೋತ್ಸವ: ಉಪಸ್ಥಿತಿ: ರಾಮಲಿಂಗಾರೆಡ್ಡಿ, ಸೌಮ್ಯರೆಡ್ಡಿ, ತೇಜಸ್ವಿಸೂರ್ಯ, ಆರ್.ವಿ. ದೇವರಾಜ್, ಸಿ.ಕೆ. ರಾಮಮೂರ್ತಿ, ಯು.ಬಿ. ವೆಂಕಟೇಶ್, ಉದಯ್ ಬಿ. ಗರುಡಾಚಾರ್, ಆಯೋಜನೆ: ಮಹಾ ಶಕ್ತಿ ಮಾರಿಅಮ್ಮ ದೇವಸ್ಥಾನ, ತಿಲಕನಗರ, ರಾತ್ರಿ 8</p><p>ಶಂಕರಾಚಾರ್ಯರ ಜಯಂತಿ: ‘ಶಂಕರ ವಿಜಯ’ ಹರಿಕಥೆ: ಸುಮಿತ್ರಾನಂದ, ಆಯೋಜನೆ ಮತ್ತು ಸ್ಥಳ: ಅನುಸೂಯ ಆಶ್ರಮ, 3ನೇ ಮುಖ್ಯರಸ್ತೆ, ಕೈಗಾರಿಕಾ ನಗರ, ರಾಜಾಜಿನಗರ,</p><p>ಸಂಜೆ 6.30</p><p>ಸಾಹಿತ್ಯ, ಸಾಂಸ್ಕೃತಿಕ ಸೇರಿ ವಿವಿಧ ಪ್ರಕಾರಗಳ ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆಗಳನ್ನು ‘ನಗರದಲ್ಲಿ ಇಂದು’ ಅಂಕಣದಲ್ಲಿ ಪ್ರಕಟಿಸಲು ಈ ಕೆಳಗಿನ ಇ–ಮೇಲ್ಗೆ (ಸಂಜೆ 6 ಗಂಟೆ ಒಳಗೆ) ಕಳುಹಿಸಿ.</p><p>nagaradalli_indu@prajavani.co.in</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>