‘ಇವು ಭೂಮಿಯ ಆವರ್ತನದ ಮೇಲ್ಮೈ ಮೇಲೆ ಕಂಪನಗಳನ್ನು ಉಂಟುಮಾಡುವ ಆಳವಿಲ್ಲದ ಭೂಕಂಪನವಾಗಿವೆ. ಈ ರೀತಿಯ ಕಂಪನಗಳು ತುಂಬಾ ಸಾಮಾನ್ಯವಾಗಿವೆ ಮತ್ತು ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ, ಇದು ದೊಡ್ಡ ವಿನಾಶಕಾರಿ ಭೂಕಂಪಕ್ಕೆ ಕಾರಣವಾಗದಿರಬಹುದು’ಎಂದು ಅಧಿಕಾರಿ ಹೇಳಿದರು. ಮುಂದಿನ ಎರಡು ದಿನಗಳಲ್ಲಿ ಈ ಪ್ರದೇಶಗಳಲ್ಲಿ ಅಧ್ಯಯನ ಮಾಡಲು ಮತ್ತು ಕ್ಷೇತ್ರದ ಪರಿಸ್ಥಿತಿಗಳನ್ನು ಅರಿಯಲು ಎನ್ಜಿಆರ್ಐ, ವಿಜ್ಞಾನಿಗಳ ತಂಡವನ್ನು ಕಳುಹಿಸಿಕೊಡಲಿದೆ ಎಂದು ರಾಜನ್ ಹೇಳಿದರು.