ರಾಷ್ಟ್ರಪತಿ ಪದಕ ಪುರಸ್ಕೃತ ಪೊಲೀಸ್ ಅಧಿಕಾರಿ ಅನೀಲಕುಮಾರ್ ಗ್ರಾಮಪುರೋಹಿತ್ ಅವರನ್ನು ಅಭಿನಂದಿಸಲಾಯಿತು. ಪ್ರಾಧ್ಯಾಪಕರಾದ ಚಂದ್ರಶೇಖರಮೂರ್ತಿ, ಮಲ್ಲಿಕಾರ್ಜುನ್, ಯೋಗಾನಂದ್, ರಮೇಶ್, ರೇಣುಕಪ್ರಸಾದ್, ರುದ್ರೇಶ್ ಅದರಂಗಿ, ನಿವೃತ್ತ ಅಧಿಕಾರಿಗಳಾದ ಗೌರಿಶಂಕರ ಸೋಂಪುರ, ಎಲೆ ಶಶಿಧರ್, ಶಿವಕುಮಾರ್, ಬಳಗದ ಪ್ರಭು, ರುದ್ರೇಶ್, ರಾಜಾಗುರುಪ್ರಸಾದ್ ಇದ್ದರು.