‘ಗುರಿ ನೆಟ್ಟು ಹೆಚ್ಚಿನ ಪರಿಶ್ರಮದಿಂದ ಸಾಧನೆ ಸಾಧ್ಯ. ಶಿಸ್ತು ಅಗತ್ಯ. ನಾಲ್ಕು ‘ಸಿ’ಗಳು (ಕ್ಯಾರೆಕ್ಟರ್, ಕೆಪೆಸಿಟಿ, ಕಾಂಡಕ್ಟ್, ಕೆರಿಯರ್) ಇರಬೇಕು. ಆದರೆ, ಈಗ ಕಾಸ್ಟ್, ಕಮ್ಯುನಲ್, ಕ್ಯಾಷ್, ಕ್ರಿಮಿನಾಲಿಟಿ ಮುನ್ನಲೆಗೆ ಬಂದಿದೆ. ನಿಷ್ಪಕ್ಷಪಾತ ಮತ್ತು ಸಮ ಸಮಾಜ ನಿರ್ಮಿಸಲು ಶಿಕ್ಷಣ ಅತ್ಯಂತ ಶಕ್ತಿಶಾಲಿ ಸಾಧನ’ ಎಂದರು.