ಶುಕ್ರವಾರ, 4 ಜುಲೈ 2025
×
ADVERTISEMENT
ADVERTISEMENT

ಜಲಕ್ಷಾಮ | ಮಾರುಕಟ್ಟೆಗಿಲ್ಲ ಹೂವು: ಯುಗಾದಿ ಹಬ್ಬಕ್ಕೆ ಕೊರತೆ ಸಾಧ್ಯತೆ

Published : 12 ಮಾರ್ಚ್ 2024, 0:22 IST
Last Updated : 12 ಮಾರ್ಚ್ 2024, 0:22 IST
ಫಾಲೋ ಮಾಡಿ
Comments
ರುಕಟ್ಟೆಯಲ್ಲಿ ಹೂವಿಗೆ ಬೇಡಿಕೆ ಇದೆ. ಆದರೆ, ಬೆಳೆಯೇ ಕಡಿಮೆಯಾಗಿದೆ. ಮಾರುಕಟ್ಟೆಗೆ ಬರುವ ಪ್ರಮಾಣವು ಕುಸಿದಿದೆ. ವ್ಯಾಪಾರವೂ ಇಲ್ಲ.
–ಜಿ.ಎಂ. ದಿವಾಕರ್, ಕೆ.ಆರ್‌. ಮಾರುಕಟ್ಟೆ ವರ್ತಕರ ಸಂಘ
ಬಿಸಿಲಿನ ಬೇಗೆ ಹೆಚ್ಚಾಗಿದೆ. ಹೀಗಾಗಿ ಫಸಲು ಕಡಿಮೆ. ಎಕರೆಗೆ 15ದಿನಗಳಿಗೆ ಒಂದೂವರೆ ಟನ್‌ ಹೂವು ಕೊಯ್ಯುತ್ತಿದ್ದೆವು. ಈಗ 500ಕೆಜಿಯೂ ಬರುತ್ತಿಲ್ಲ.
–ಕೋದಂಡರಾಮಯ್ಯ, ಗತಿಪರ ರೈತ ಸಬ್‌ಮಂಗಲ, ಆನೇಕಲ್‌ ತಾಲ್ಲೂಕು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT