‘ಅಂದು ಕಲ್ಲಿನಲ್ಲಿ ಕೆತ್ತಿದ್ದ ಅಕ್ಷರಗಳು ಇಂದು ಕಂಪ್ಯೂಟರ್ನಲ್ಲಿ ಅಕ್ಷರಗಳಾಗಿ ಮೂಡುತ್ತಿವೆ. ಇದು, ಇಂದಿನ ಜಾಗತಿಕ ಮಾನದಂಡವೂ ಹೌದು. ತಂತ್ರಜ್ಞಾನ ಭಾರತೀಯ ಕಲ್ಪನೆಯಲ್ಲಿ ಹಾಸುಹೊಕ್ಕಾಗಿದೆ. ಈಗ ಅದನ್ನು ಮತ್ತೆ ಆನ್ಲೈನ್ನಲ್ಲಿ ತರುವ ಪ್ರಯತ್ನ ಮಾಡುತ್ತಿದ್ದೇವೆ.ಫೇಸ್ಬುಕ್, ಟ್ವಿಟರ್ ಸೇರಿದಂತೆ ನಾವು ಬಳಸುವ ವಿವಿಧ ಸಾಮಾಜಿಕ ಮಾಧ್ಯಮಗಳಲ್ಲಿ ಕನ್ನಡ ಬಳಸಬೇಕು. ಆಗ ಮಾತ್ರ ನಮ್ಮಪರಂಪರೆ, ಜ್ಞಾನ ಹಾಗೂ ಭಾಷೆಯನ್ನು ಮನವರಿಕೆ ಮಾಡಬಹುದು’ ಎಂದು ಮನವಿ ಮಾಡಿದರು.