ಕೆ. ಮರುಳಸಿದ್ದಪ್ಪ, ಪುರುಷೋತ್ತಮ ಬಿಳಿಮಲೆ, ವಿಜಯಾ, ವಸುಂಧರಾ ಭೂಪತಿ, ಬಿ. ಸುರೇಶ್, ಚಿದಂಬರ ರಾವ್ ಜಂಬೆ, ಶೂದ್ರ ಶ್ರೀನಿವಾಸ್, ಕೆ. ನೀಲಾ, ಪ್ರೊ.ಎಲ್.ಎನ್. ಮುಕುಂದರಾಜ್, ಪ್ರೊ.ಎಚ್.ವಿ. ವೇಣುಗೋಪಾಲ್, ಬಿ.ಆರ್. ಮಂಜುನಾಥ್, ಸುರೇಂದ್ರನಾಥ್, ನಟರಾಜ ಹೊನ್ನವಳ್ಳಿ, ಯಶವಂತ್ ಮರೋಳಿ, ಯೋಗೇಶ್ ಮಾಸ್ಟರ್, ವೆಂಕಟೇಶ್ ಪ್ರಸಾದ್, ಜಿ.ಪಿ. ಬಸವರಾಜ್, ಎಂ.ಜಿ. ವೆಂಕಟೇಶ್, ನಾಗೇಶ್ ಅರಳಕುಪ್ಪೆ ಹಾಗೂ ಸುರೇಂದ್ರ ರಾವ್ಅವರು ಪ್ರತಿಭಟನೆಗೆ ಸಹಮತ ಸೂಚಿಸಿದ್ದಾರೆ.