<p><strong>ಯಲಹಂಕ: `</strong>ಅಮ್ಮ ಫೌಂಡೇಶನ್ ಹೆಲ್ಪ್ ಅಂಡ್ ಗ್ರೋ~ ಮತ್ತು `ಗೋ ಗ್ರೀನ್ ಸ್ಟೂಡೆಂಟ್ ವಾಯ್ಸ~ ಸಂಸ್ಥೆಯ ವತಿಯಿಂದ ಕೈಗೆತ್ತಿಕೊಂಡಿರುವ ಇಲ್ಲಿನ ಉಪನಗರದ `ಬೆಳಕು~ ಅಂಗವಿಕಲ ಮಕ್ಕಳ ಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ನಾಗಾರ್ಜುನ ಕಾಲೇಜಿನ ಡೀನ್ ಶೋಭಾಭಟ್ ಗುದ್ದಲಿಪೂಜೆ ನೆರವೇರಿಸಿದರು.<br /> <br /> ಪರಿಸರವಾದಿ ಗೋಪಿ ಮಾಧವ್ ವಿವಿಧ ವಾದ್ಯ ನುಡಿಸುವ ಮೂಲಕ ಮಕ್ಕಳನ್ನು ರಂಜಿಸಿದರು. ಕಾವೇರಿ, ನಾಗಾರ್ಜುನ ಮತ್ತು ಜ್ಞಾನ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಾದ ಶುಭಾಂಜಲಿ, ಕೆ.ಸಿ.ಹರೀಶ್ ಮೊದಲಾದವರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಯಲಹಂಕ: `</strong>ಅಮ್ಮ ಫೌಂಡೇಶನ್ ಹೆಲ್ಪ್ ಅಂಡ್ ಗ್ರೋ~ ಮತ್ತು `ಗೋ ಗ್ರೀನ್ ಸ್ಟೂಡೆಂಟ್ ವಾಯ್ಸ~ ಸಂಸ್ಥೆಯ ವತಿಯಿಂದ ಕೈಗೆತ್ತಿಕೊಂಡಿರುವ ಇಲ್ಲಿನ ಉಪನಗರದ `ಬೆಳಕು~ ಅಂಗವಿಕಲ ಮಕ್ಕಳ ಶಾಲೆಯ ನೂತನ ಕೊಠಡಿ ನಿರ್ಮಾಣ ಕಾಮಗಾರಿಗೆ ನಾಗಾರ್ಜುನ ಕಾಲೇಜಿನ ಡೀನ್ ಶೋಭಾಭಟ್ ಗುದ್ದಲಿಪೂಜೆ ನೆರವೇರಿಸಿದರು.<br /> <br /> ಪರಿಸರವಾದಿ ಗೋಪಿ ಮಾಧವ್ ವಿವಿಧ ವಾದ್ಯ ನುಡಿಸುವ ಮೂಲಕ ಮಕ್ಕಳನ್ನು ರಂಜಿಸಿದರು. ಕಾವೇರಿ, ನಾಗಾರ್ಜುನ ಮತ್ತು ಜ್ಞಾನ ಜ್ಯೋತಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಾದ ಶುಭಾಂಜಲಿ, ಕೆ.ಸಿ.ಹರೀಶ್ ಮೊದಲಾದವರು ಹಾಜರಿದ್ದರು.<br /> </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>