ಜಿ.ಪಂ. ಸದಸ್ಯೆ ಸರ್ವಮಂಗಳಾ ಕೃಷ್ಣಪ್ಪ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಎಂ.ನಾಗರಾಜು, ಜಾಗೃತ ಸಮಿತಿ ಅಧ್ಯಕ್ಷ ಜಿ.ವಿಜಯಕುಮಾರ್, ಕ್ಷೇತ್ರದ ಆಶ್ರಯ ಸಮಿತಿ ಅಧ್ಯಕ್ಷ ರೇಣುಕಪ್ಪ, ಭೂ ನ್ಯಾಯಮಂಡಳಿ ಮಾಜಿ ನಿರ್ದೇಶಕ ರಾಮೋಹಳ್ಳಿ ವಿ.ವೇಣುಗೋಪಾಲ್, ಕ್ಷೇತ್ರದ ಬಿಜೆಪಿ ಅಧ್ಯಕ್ಷ ಎಚ್.ಎನ್.ಕೃಷ್ಣ, ಬಿಬಿಎಂಪಿ ಸದಸ್ಯೆ ವೀಣಾ ನಾಗರಾಜು, ತಾ.ಪಂ. ಸದಸ್ಯೆ ಪ್ರಮೀಳಾ ಮಂಜುನಾಥ್, ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎಸ್.ಆರ್.ಬಾಬು, ಬಿಜೆಪಿ ಮುಖಂಡರಾದ ನಜೀರ್, ಉಗ್ರ ನರಸಿಂಹಯ್ಯ, ವಿಜಯಕುಮಾರ್, ವಿವಿಧ ಗ್ರಾ.ಪಂ. ಅಧ್ಯಕ್ಷರಾದ ಬೆಟ್ಟಯ್ಯ ಮುನಿಕಾಳಪ್ಪ, ಗೋಪಾಲಕೃಷ್ಣ, ನಂಜುಂಡೇಶ್, ತಾ.ಪಂ. ಮಾಜಿ ಅಧ್ಯಕ್ಷರಾದ ಬಿ.ಕೃಷ್ಣಪ್ಪ, ಎಚ್. ನಾಗರಾಜು ಸೇರಿದಂತೆ ಹಲವಾರು ಮುಖಂಡರು ಹಾಜರಿದ್ದರು.