ಬೆಂಗಳೂರು: ಭಾರತೀಯ ಲೆಕ್ಕ ಪರಿಶೋಧಕ ಸಂಸ್ಥೆಯ ನಗರ ಶಾಖೆಯ ಪದಾಧಿಕಾರಿಗಳಾಗಿ ಸುರೇಶ್ ಆರ್. ಗುಂಜಳ್ಳಿ (ಅಧ್ಯಕ್ಷ), ವಿಶ್ವನಾಥ್ ಭಟ್ (ಉಪಾಧ್ಯಕ್ಷ), ಬಿ.ದೇವರಾಜುಲು (ಕಾರ್ಯದರ್ಶಿ), ಎಚ್.ಎಸ್.ಮಹೇಶ್ವರ ಭಟ್ಟ (ಖಜಾಂಚಿ), ವೈ.ಎಚ್.ಅನೆಗುಂದಿ, ಎಸ್.ಗೀತಾ (ಸದಸ್ಯರು) ಅವರು ಆಯ್ಕೆಯಾಗಿದ್ದಾರೆ ಎಂದು ಪ್ರಟಕಣೆ ತಿಳಿಸಿದೆ.