‘ಹಿಂದೂ, ಮುಸ್ಲಿಂ, ಸಿಖ್ಖರು... ಹೀಗೆ ಯಾರಾಗಿದ್ದರೂ ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು, ಆಡಳಿತ ನಡೆಸಲು ಯೋಗ್ಯರಲ್ಲ. ಪ್ರಜಾಪ್ರಭುತ್ವ ಒಪ್ಪಿಕೊಂಡಿದ್ದೇವೆ ಎನ್ನುವ ದೃಷ್ಟಿಯಿಂದ ಆ ಪಕ್ಷಗಳು ಇಲ್ಲಿವೆ. ಚುನಾವಣಾ ಆಯೋಗವೂ ಒಪ್ಪಿಕೊಂಡಿದೆ. ಚುನಾವಣೆಗೆ ಸ್ಪರ್ಧಿಸುತ್ತಾರೆ, ಬಹುಮತ ಬರುತ್ತದೆ. ಅಧಿಕಾರದಲ್ಲಿರುವ ಕಾರಣ ಅನಿವಾರ್ಯವಾಗಿ ನಾವು ಒಪ್ಪಿಕೊಳ್ಳಬೇಕಿದೆ’ ಎಂದು ತಿಳಿಸಿದರು.