ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣಗೊಳ್ಳಲು ಪತಿ ಡಾ.ಸ್ವಪ್ನಿಲ್ ನೀಲಾ ಅವರೇ ಸ್ಫೂರ್ತಿ. ಅವರು ರೈಲ್ವೆ ಇಲಾಖೆಯಲ್ಲಿ ಐಆರ್ಟಿಎಸ್ ಅಧಿಕಾರಿ ಆಗಿದ್ದಾರೆ.ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಜಿಲ್ಲಾ ಪರಿಷತ್ತಿನ ಮುಖ್ಯಾಧಿಕಾರಿಯಾದ ಧನರಾಜ ನೀಲಾ (ಅತ್ತೆ, ಮಾವ) ಪ್ರೋತ್ಸಾಹಿಸಿದ್ದಾರೆ. ಹೀಗಾಗಿ ಸಾಧನೆ ಮಾಡಲು ಸಾಧ್ಯವಾಗಿದೆ’ ಎಂದು ಡಾ. ಬಸವರಾಜೇಶ್ವರಿ ತಿಳಿಸಿದರು.