ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಬೀದರ್‌|ಗೈರು ಹಾಜರಿ: ಅಧಿಕಾರಿಗಳ ವಿರುದ್ಧ ಧಿಕ್ಕಾರ ಘೋಷಣೆ

ಡಾ.ಬಿ.ಆರ್‌ ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣ ದಿನಕ್ಕೆ ಗೈರು ಹಾಜರಿ
Published : 6 ಡಿಸೆಂಬರ್ 2023, 12:57 IST
Last Updated : 6 ಡಿಸೆಂಬರ್ 2023, 12:57 IST
ಫಾಲೋ ಮಾಡಿ
Comments
ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಏರ್ಪಡಿಸಿದ್ದ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಿಸಿ ಗೋವಿಂದ ರೆಡ್ಡಿ ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಡಾ.ಬಿ.ಆರ್‌. ಅಂಬೇಡ್ಕರ್‌ ಅವರ 67ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಏರ್ಪಡಿಸಿದ್ದ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಿಸಿ ಗೋವಿಂದ ರೆಡ್ಡಿ ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಚನ್ನಬಸವಣ್ಣ ಎಸ್‌.ಎಲ್‌. ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿವಿಧೊದ್ದೇಶ ಸಂಘದಿಂದ ಬೀದರ್‌ನ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ನಗರಸಭೆ ಸದಸ್ಯ ದಿಗಂಬರ ಮಡಿವಾಳ ಶಂಭುರಾವ್ ಸಾಗರ್ ಶಂಕರರಾವ್ ಮಾಳಗೆ ವಿಜಯಕುಮಾರ ಹೊಸಮನಿ ಅರ್ಜುನ ಹಾವೆ ಅರ್ಜುನ ಬನ್ನೇರ ರಾಮಚಂದ್ರ ಹಿಂದೊಡ್ಡಿ ಮಂಜುನಾಥ ಹಾವನೂರು ಮೊದಲಾದವರು ಇದ್ದರು
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿವಿಧೊದ್ದೇಶ ಸಂಘದಿಂದ ಬೀದರ್‌ನ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ನಗರಸಭೆ ಸದಸ್ಯ ದಿಗಂಬರ ಮಡಿವಾಳ ಶಂಭುರಾವ್ ಸಾಗರ್ ಶಂಕರರಾವ್ ಮಾಳಗೆ ವಿಜಯಕುಮಾರ ಹೊಸಮನಿ ಅರ್ಜುನ ಹಾವೆ ಅರ್ಜುನ ಬನ್ನೇರ ರಾಮಚಂದ್ರ ಹಿಂದೊಡ್ಡಿ ಮಂಜುನಾಥ ಹಾವನೂರು ಮೊದಲಾದವರು ಇದ್ದರು
ಸಂವಹನದ ಕೊರತೆಯಿಂದ ಹೀಗಾಗಿದೆ. ನಾನು ಎಲ್ಲರಿಗೂ ಕ್ಷಮೆ ಕೇಳುತ್ತೇನೆ. ಮುಂದೆ ಈ ರೀತಿ ಆಗದಂತೆ ನೋಡಿಕೊಳ್ಳುವೆ. 
–ಎಸ್‌.ಎಸ್‌. ಸಿಂಧೂ ಉಪನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT