ಡಾ.ಬಿ.ಆರ್. ಅಂಬೇಡ್ಕರ್ ಅವರ 67ನೇ ಮಹಾ ಪರಿನಿರ್ವಾಣದ ದಿನದ ಅಂಗವಾಗಿ ಏರ್ಪಡಿಸಿದ್ದ ಹಣ್ಣು ಹಂಪಲು ವಿತರಿಸುವ ಕಾರ್ಯಕ್ರಮದಲ್ಲಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಡಿಸಿ ಗೋವಿಂದ ರೆಡ್ಡಿ ಜಿಪಂ ಸಿಇಒ ಶಿಲ್ಪಾ ಎಂ. ಎಸ್ಪಿ ಚನ್ನಬಸವಣ್ಣ ಎಸ್.ಎಲ್. ಸೇರಿದಂತೆ ಇತರರು ಪಾಲ್ಗೊಂಡಿದ್ದರು
ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಸಾಮಾಜಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ವಿವಿಧೊದ್ದೇಶ ಸಂಘದಿಂದ ಬೀದರ್ನ ಹಾರೂರಗೇರಿಯ ಅಂಬೇಡ್ಕರ್ ಸಮುದಾಯ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶಿಬಿರದಲ್ಲಿ 67 ಜನ ರಕ್ತದಾನ ಮಾಡಿದರು.ಸಂಘದ ಅಧ್ಯಕ್ಷ ವಿನೋದಕುಮಾರ ಅಪ್ಪೆ ನಗರಸಭೆ ಸದಸ್ಯ ದಿಗಂಬರ ಮಡಿವಾಳ ಶಂಭುರಾವ್ ಸಾಗರ್ ಶಂಕರರಾವ್ ಮಾಳಗೆ ವಿಜಯಕುಮಾರ ಹೊಸಮನಿ ಅರ್ಜುನ ಹಾವೆ ಅರ್ಜುನ ಬನ್ನೇರ ರಾಮಚಂದ್ರ ಹಿಂದೊಡ್ಡಿ ಮಂಜುನಾಥ ಹಾವನೂರು ಮೊದಲಾದವರು ಇದ್ದರು