ಪ್ರಸಿದ್ಧ ಕೀರ್ತನೆಕಾರರಾದ ಗಹನಿನಾಥ ಮಹಾರಾಜ ಔಸೇಕರ್, ಭಾಗವತ ಮಹಾರಾಜ ಶಿರೋಳಕರ, ಗೋರಕಗಿರಿ ಮಹಾರಾಜ ಘೋದಿಹಿಪ್ಪರ್ಗಾ, ಸಂತೋಷ ಮಹಾರಾಜ ಭೀಡ್, ರಾಮಾಯಣಾಚಾರ್ಯ ರಾಮರಾಜ ಮಹಾರಾಜ ಢೋಕ, ನಾಮದೇವ ಮಹಾರಾಜ ಪಂಢರಪುರ, ಭಾಗವತ ಮಹಾರಾಜ ಹಂಡೆ, ಏಕನಾಥ ಮಹಾರಾಜ ಹಂಡೆ ಪಾಲ್ಗೊಳ್ಳಲಿದ್ದಾರೆ. ನಾಮದೇವ ಮಹಾರಾಜ ಶಾಸ್ತ್ರಿ ಭಾಗವತ ಕಥಾ ನಡೆಸಿಕೊಡಲಿದ್ದಾರೆ ಎಂದು ಹೇಳಿದ್ದಾರೆ.