ಅಕ್ಕ ಅನ್ನಪೂರ್ಣತಾಯಿ ಅವರ ಚೇತರಿಕೆಗೆ ಪ್ರಾರ್ಥಿಸಿ ಬಸವ ಪೂಜೆ ಹಾಗೂ ಪ್ರಾರ್ಥನೆಗೈಯಲಾಯಿತು. ಪ್ರಮುಖರಾದ ಪ್ರಕಾಶ ಮಠಪತಿ, ಅಣವೀರ ಕೊಡಂಬಲ, ರಮೇಶ ಪಾಟೀಲ ಪಾಶಾಪುರ, ಸಿ.ಎಸ್. ಗಣಾಚಾರಿ, ಅಶೋಕ ಎಲಿ, ಚನ್ನಬಸವ ಹಾರೂರಗೇರಿ ಸಮ್ಮುಖ ವಹಿಸಿದ್ದರು. ಮಾಣಿಕಪ್ಪ ಗೋರನಾಳೆ ಅಧ್ಯಕ್ಷತೆ ವಹಿಸಿದ್ದರು. ಶಿವಕುಮಾರ ಪಾಟೀಲ ತೇಗಂಪುರ ಸ್ವಾಗತಿಸಿದರು. ರಾಚಪ್ಪ ಪಾಟೀಲ ವಂದಿಸಿದರು.