ರಾತ್ರಿ ಸಂಸದ ಭಗವಂತ ಖೂಬಾ ರಥೋತ್ಸವಕ್ಕೆ ಪೂಜೆ ಸಲ್ಲಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಬೆಳಿಗ್ಗೆ ಆಗಮಿಸಿ ಅಮರೇಶ್ವರನಿಗೆ ನಮಿಸಿದರು. ಧುರೀಣ ಬಸವರಾಜ ದೇಶಮುಖ, ಶರಣಪ್ಪ ಪಂಚಾಕ್ಷರಿ, ಬಸವರಾಜ ಚಾರೆ, ಶಿವರಾಜ ಅಲ್ಮಾಜೆ, ಡಾ. ಶಂಕರರಾವ ದೇಶಮುಖ, ಸುನೀಲ ಕುಮಾರ ದೇಶಮುಖ, ದಯಾನಂದ ಘುಳೆ, ಶಿವಾನಂದ ಕನಕೆ ಪಾಲ್ಗೊಂಡಿದ್ದರು.