ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಪ್ರದೀಪ ಹೆಗಡೆ, ಉಪಾಧ್ಯಕ್ಷ ರಾಜು ಹಳ್ಳಿಖೇಡಕರ್, ಪ್ರಧಾನ ಕಾರ್ಯದರ್ಶಿ ಶಿವರಾಜ ದೊಡ್ಡಿ, ತಾಲ್ಲೂಕು ಅಧ್ಯಕ್ಷರಾದ ದತ್ತಾತ್ರಿ ಜ್ಯೋತಿ, ರವಿ ನಿಜಾಂಪುರೆ, ದೇವಪ್ಪ, ವಿಜಯಕುಮಾರ ವಾಘಮಾರೆ, ವಿಜಯಕುಮಾರ ಹಿಪ್ಪಳಗಾಂವ, ಡೇವಿಡ್ ವಾಡೇಕರ್, ಶಿವಣ್ಣ ಹಿಪ್ಪಳಗಾಂವ್ ಪಾಲ್ಗೊಂಡಿದ್ದರು.