ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಧಾನ ಕಾರ್ಯದರ್ಶಿ ದಯಾನಂದ ಸ್ವಾಮಿ ಸಿರ್ಸಿ, ಮುಖಂಡರಾದ ಶ್ರೀಮಂತ ಬಿರಾದಾರ, ಬಾಬುರಾವ್ ಜೋಳದಾಪಕಾ, ಕೇಶವರಾವ್ ಕಣಜಿ, ನಾಗಯ್ಯ ಸ್ವಾಮಿ, ಶಂಕರೆಪ್ಪ, ಮಲ್ಲಿಕಾರ್ಜುನ ಚಕ್ಕಿ, ಪ್ರಕಾಶ ಬಾವಗೆ, ಭಾಗ್ಯಶ್ರೀ ದೇಶಮುಖ ಪಾಲ್ಗೊಂಡಿದ್ದರು.