ವಿಷ್ಣು ಸೇನಾ ಸಮಿತಿ ಗೌರವಾಧ್ಯಕ್ಷ ವೀರೇಶ ಸ್ವಾಮಿ, ಜಿಲ್ಲಾ ಘಟಕದ ಅಧ್ಯಕ್ಷ ಬಸವ ಮೂಲಗೆ, ತಾಲ್ಲೂಕು ಘಟಕದ ಅಧ್ಯಕ್ಷ ಲಕ್ಷ್ಮಿಕಾಂತ ಜ್ಯಾಂತೆ, ಸಾಹಿತಿ ಶಿವಲೀಲಾ ಬಂಡೆ, ಲಕ್ಷ್ಮಿ ಚಿಮಕೋಡೆ, ವಿನಯ ಜಿ.ಎಂ, ದಯಾನಂದ ಹಿರೇಮಠ, ಚಿತ್ರನಟ ಹಣ್ಮುಪಾಜಿ, ಸಂಗಮೇಶ, ಅಭಿಷೇಕ, ಜಗದೀಶ ನಂದಗಾವೆ, ಲಿಂಗಪ್ಪ ಮಡಿವಾಳ, ವಿಶಾಲ ನಾಯಕ್, ಆಕಾಶ ಮಮದಾಪುರೆ ಇದ್ದರು.