ಮಹಾಂತ ವಿಶ್ವಾನಂದ ಸ್ವಾಮೀಜಿ ಸಾನಿಧ್ಯ ಹಾಗೂ ಬೆಳ್ಳೂರ ಸಿದ್ಧಾರೂಢ ಆಶ್ರಮದ ಮಾತಾ ಅಮೃತಾನಂದಮಯಿ, ಬ್ರಹ್ಮಕುಮಾರಿ ಕೇಂದ್ರದ ಬಿ.ಕೆ.ಜ್ಯೋತಿ ಬೆಹೆನ್ಜಿ ನೇತೃತ್ವ ವಹಿಸಿದ್ದರು. ಮಾಜಿ ಶಾಸಕ ಗುಂಡಪ್ಪ ವಕೀಲ, ಪ್ರಕಾಶ ಖಂಡ್ರೆ, ಡಾ. ಬಸವರಾಜ ಪಾಟೀಲ ಅಷ್ಟೂರ, ಸಂಜಯ್ ಖೇಣಿ, ಬಿ.ಸಿ.ಮುದ್ದಪ್ಪ, ಬಿ.ಎಸ.ಕುದರೆ, ರಘುಶಂಖ ಭಾತಂಬ್ರಾ ಇದ್ದರು.