ಶುಕ್ರವಾರ, 19 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಬಸವಕಲ್ಯಾಣ | 34ನೇ ದಸರಾ ಧರ್ಮ ಸಮ್ಮೇಳನಕ್ಕೆ ಅದ್ದೂರಿ ಸಿದ್ಧತೆ

ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯರ ನೇತೃತ್ವದಲ್ಲಿ ಸಮಾರಂಭ
Published : 19 ಸೆಪ್ಟೆಂಬರ್ 2025, 6:04 IST
Last Updated : 19 ಸೆಪ್ಟೆಂಬರ್ 2025, 6:04 IST
ಫಾಲೋ ಮಾಡಿ
Comments
ರಂಭಾಪುರಿಶ್ರೀಗಳು
ರಂಭಾಪುರಿಶ್ರೀಗಳು
ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ತ್ರಿಪುರಾಂತ ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯರು (ಸಾಧನ ಸಿರಿ ಪ್ರಶಸ್ತಿ) ವಿಮಲ ರೇಣುಕ ವೀರ ಮುಕ್ತಿಮುನಿ ಶಿವಾಚಾರ್ಯರು (ಶಿವಚಾರ್ಯ ರತ್ನ ಪ್ರಶಸ್ತಿ) ಪಡಸಾವಳಿ ಶಂಭುಲಿಂಗ ಶಿವಾಚಾರ್ಯರು (ವೀರಶೈವ ತತ್ವ ಪ್ರಬೋಧಕ ಪ್ರಶಸ್ತಿ) ಶರಣಪ್ಪ ಬಿರಾದಾರ ತ್ರಿಪುರಾಂತ (ವೀರಶೈವ ಸಿರಿ ಪ್ರಶಸ್ತಿ) ಅಮರಾವತಿ ಹಿರೇಮಠ ಕಲಬುರಗಿ (ಸಾಹಿತ್ಯ ಸಿರಿ ಪ್ರಶಸ್ತಿ) ವಿಶ್ವಜೀತ್ ತಾತೆರಾವ್ ಢವಳೆ (ಯುವಸಿರಿ ಪ್ರಶಸ್ತಿ).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT